Latest Kannada Nation & World
ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬ ಭಯದಲ್ಲಿದ್ದಾಳೆ ಕಾವೇರಿ; ತನ್ನನ್ನು ಕಾಪಾಡಿದ್ದಕ್ಕೆ ದುರ್ಗಾಗೆ ಧನ್ಯವಾದ ತಿಳಿಸಿದ ಲಕ್ಷ್ಮೀ

Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿದುರ್ಗಾ ಯಾರು ಎಂದು ಕಂಡುಹಿಡಿಯಲು ಕಾವೇರಿ ಪ್ರಯತ್ನ ಮಾಡುತ್ತಾ ಇದ್ದಾಳೆ. ಎಷ್ಟು ಆಲೋಚನೆ ಮಾಡಿದರೂ ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬುದು ಅವಳಿಗೆ ಅರ್ಥವೇ ಆಗುತ್ತಿಲ್ಲ. ಹೀಗಿರುವಾಗ ಅವಳ ಫೋಟೋ ಕೂಡ ಬಿದ್ದು ಒಡೆದು ಹೋಗುತ್ತದೆ.