Astrology

ಹೊಳೆನರಸೀಪುರದಲ್ಲಿ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ 144ನೇ ಜಯಂತ್ಯುತ್ಸವ; ಡಿಸೆಂಬರ್ 15 ರಿಂದ ವೇದಾಂತ ಸಪ್ತಾಹ ಮಹೋತ್ಸವ

Share This Post ????

ವೇದಾಂತ ಸಪ್ತಾಹ ಮಹೋತ್ಸವದಲ್ಲಿ ಪ್ರತಿದಿನ ಬೆಳಗ್ಗೆ 6.30ರಿಂದ 7.15ರ ವರೆಗೆ ಅಭಿಷೇಕ ಮತ್ತು ಪೂಜೆ, ಬೆಳಗ್ಗೆ 7.15 ರಿಂದ 7.50 ರವರೆಗೆ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಬೆಳಗ್ಗೆ 8 ರಿಂದ 9 ಗಂಟೆಯವರಿಗೆ ಪ್ರಸ್ಥಾನತ್ರಯಭಾಷ್ಯ ಗ್ರಂಥಗಳನ್ನು ಕುರಿತು ಉಪನ್ಯಾಸಗಳು, 10.30 ರಿಂದ 11.30 ವರೆಗೆ ಮತ್ತು ಸಂಜೆ 4 ರಿಂದ 5 ಗಂಟೆಯವರಿಗೆ ಪ್ರವಚನ, ಪುರಾಣ ಹಾಗೂ ಸಂಜೆ 6.46 ರಿಂದ 7.45 ರ ವರೆಗೆ ಭಜನೆ ಕಾರ್ಯಗಳನ್ನು ನೆರವೇರುತ್ತವೆ ಎಂದು ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!