Latest Kannada Nation & World
ಅಣ್ಣಯ್ಯ ಧಾರಾವಾಹಿ: ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು; ಪಾರುಗೆ ಅಜ್ಜಿ ಮಾತಿನಿಂದ ಬೇಸರ

ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್ನಲ್ಲಿ ಪಾರು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಪಾರು ಮಾತ್ರ ತಾನು ಇವರ ಕಾಟದಿಂದ ತಪ್ಪಿಸಿಕೊಂಡ್ರೆ ಸಾಕು ಎಂದು ಒದ್ದಾಡುತ್ತಾ ಇದ್ದಾಳೆ. ತಂಗಿಯರ ಮಾತಿನ ಪ್ರಕಾರ ಈ ಮದುವೆ ನಡೆಯೋದಿಲ್ಲ ಎಂದಾಗಿದೆ. ಕಾವೇರಜ್ಜಿ ಮಾತು ನಿಜವಾಗುತ್ತಾ ನೋಡಿ.