Latest Kannada Nation & World

ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು, ಭಾರತಕ್ಕೆ ಆಗುವ ಲಾಭಗಳೇನು?

Share This Post ????

ದ್ವೀಪರಾಷ್ಟ್ರ ಸುಂದರವಾಗಿರುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಮೂಲಕ ಜಾಗತಿಕ ಮಟ್ಟದಲ್ಲೂ ಆಕರ್ಷಿಸಿದೆ. ಆದರೆ, ಇತ್ತೀಚೆಗೆ ಭಾರಿ ದೊಡ್ಡ ಸಂಕಷ್ಟಕ್ಕೆ ತುತ್ತಾಗಿದ್ದರ ಪರಿಣಾಮ ಶ್ರೀಲಂಕಾ ಜನರು ತುತ್ತು ಅನ್ನಕ್ಕೂ ಪರದಾಡಿದ್ದರು. ಈ ಸಿಟ್ಟು ಸ್ಫೋಟಗೊಂಡು ಪ್ರತಿಭಟನೆಯ ರೂಪ ಪಡೆದುಕೊಂಡಿತ್ತು. ಹೀಗಾಗಿ, ಶ್ರೀಲಂಕಾ ದೇಶದಲ್ಲಿ ಹಿಂದೆ ಆಡಳಿತದಲ್ಲಿದ್ದ ಪಕ್ಷಗಳು, ಈ ಎಲೆಕ್ಷನ್​​ನಲ್ಲಿ ವಿನಾಶಗೊಂಡಿವೆ. ಆದರೆ ಈ ಚುನಾವಣೆ ಗೆಲುವಿನಿಂದ ಭಾರತಕ್ಕೆ ಏನೆಲ್ಲಾ ಲಾಭ ಇದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!