Latest Kannada Nation & World
ಸಿಹಿ ಕಹಿ ಚಂದ್ರು ಬದುಕಲ್ಲಿ ಪವಾಡ! ಬೀದಿಗೆ ಬಿದ್ದಾಗ ನಿಜವಾಯ್ತು ದೈವದ ಅನುಗ್ರಹ, ಒಂದೇ ದಿನದಲ್ಲಿ ರಿಸಲ್ಟ್

ಅಮೃತಧಾರೆ ಸೀರಿಯಲ್ ನಟ ಸಿಹಿ ಕಹಿ ಚಂದ್ರು ತಮ್ಮ ಬಾಳಿನಲ್ಲಿ ನಡೆದ ಪವಾಡದ ಬಗ್ಗೆ ಮಾತನಾಡಿದ್ದಾರೆ. ಹಣಕಾಸಿನ ಸಮಸ್ಯೆ ಎದುರಾದಾಗ, ಸಾಲ ಶೋಲವಾಗಿ ದೇವರ ಮೊರೆ ಹೋದಾಗ, ಅಲ್ಲಿ ನಡೆದ ಅಚ್ಚರಿಯನ್ನು ವಿವರಿಸಿದ್ದಾರೆ.