Astrology
ತಮಿಳುನಾಡು ಕೂತನೂರಿನ ತಿಲತರ್ಪಣಪುರಿ ಗ್ರಾಮದಲ್ಲಿದೆ ಭಾರತದಲ್ಲೇ ವಿಶೇಷವಾದ ಆದಿ ವಿನಾಯಕ ದೇವಸ್ಥಾನ; ಈ ಗಣಪತಿಗಿದೆ ಮನುಷ್ಯನ ಮುಖ!

ಆದಿ ವಿನಾಯಕನ ದೇವಸ್ಥಾನಕ್ಕೆ ಹೋಗುವುದು ಹೇಗೆ?
ಆದಿ ವಿನಾಯಕ ದೇವಾಲಯವು ಕುಂಭಕೋಣಂ-ಮೈಲಾಡುತುರೈ ರಸ್ತೆಯಲ್ಲಿದೆ, ಕುಂಭಕೋಣಂನಿಂದ ಸುಮಾರು 18 ಕಿಮೀ ಹಾಗೂ ಮೈಲಾಡುತುರೈನಿಂದ 24 ಕಿಮೀ ದೂರದಲ್ಲಿದೆ. ನೀವು ಚೆನ್ನೈನಿಂದ ಚೆಂಗಲ್ಪಟ್ಟು, ತಿಂಡಿವನಂ, ವಿಲ್ಲುಪುರಂ, ಚಿದಂಬರಂ ಮತ್ತು ಸಿರ್ಕಾಜಿ ಮೂಲಕ ದೇವಾಲಯವನ್ನು ತಲುಪಬಹುದು. ಈ ದೇವಸ್ಥಾನದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಮೈಲಾಡುತುರೈ, ಇಲ್ಲಿಗೆ ಸಮೀಪವಾದ ರೈಲು ನಿಲ್ದಾಣವಾಗಿದೆ. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಿಲತರ್ಪಣಪುರಿಗೆ ಹೋಗಬಹುದು. ದೇವಾಲಯದಿಂದ ಸುಮಾರು 110 ಕಿಮೀ ದೂರದಲ್ಲಿರುವ ತಿರುಚಿರಾಪಳ್ಳಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಿಲತರ್ಪಣಪುರಿಗೆ ಹೋಗಬಹುದು.