Latest Kannada Nation & World

ಚಾಂಪಿಯನ್ ಇಂಡಿಯಾ ಮಾಸ್ಟರ್ಸ್​, ರನ್ನರ್​ಅಪ್​ ವೆಸ್ಟ್​ ಇಂಡೀಸ್ ಮಾಸ್ಟರ್ಸ್​ಗೆ ಬಹುಮಾನ ಮೊತ್ತ ಸಿಕ್ಕಿದ್ದೆಷ್ಟು?

Share This Post ????

ವಿಜೇತರು, ರನ್ನರ್​ಅಪ್ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು?

ಚಾಂಪಿಯನ್ ಭಾರತ ತಂಡಕ್ಕೆ ಭರ್ಜರಿ ಬಹುಮಾನ ಮೊತ್ತ ಸಿಕ್ಕಿತು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರನ್ನೊಳಗೊಂಡ ಇಂಡಿಯಾ ಮಾಸ್ಟರ್ಸ್ ತಂಡವು 1 ಕೋಟಿ ರೂ.ಗಳ ನಗದು ಬಹುಮಾನವನ್ನು ಗೆದ್ದುಕೊಂಡಿತು. ರನ್ನರ್ ಅಪ್ ಸ್ಥಾನ ಪಡೆದ ವೆಸ್ಟ್ ಇಂಡೀಸ್ ಮಾಸ್ಟರ್ಸ್​ಗೆ 50 ಲಕ್ಷ ರೂ ಬಹುಮಾನ ಮೊತ್ತ ಸಿಕ್ಕಿತು. 50 ಎಸೆತಗಳಲ್ಲಿ 74 ರನ್ ಗಳಿಸಿದ ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 50,000 ರೂ.ಗಳ ನಗದು ಬಹುಮಾನವನ್ನು ಗೆದ್ದರು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!