Latest Kannada Nation & World
ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ, ಚಾವಟಿ ಬಾರಿಸಿಕೊಂಡ್ರು; ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ, 5 ಅಂಶ

K Annamalai: ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಡಿಎಂಕೆ ಸರ್ಕಾರ ಸಂವೇದನಾರಹಿತವಾಗಿ ನಿರ್ವಹಿಸುತ್ತಿರುವ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡಿದ್ದಾರೆ. ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ, ಚಾವಟಿ ಬಾರಿಸಿಕೊಂಡು ಗಮನಸೆಳೆದರು. ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ, 5 ಅಂಶಗಳ ವಿವರಣೆ.