Latest Kannada Nation & World
ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ಪಾಕಿಸ್ತಾನದಲ್ಲಿ ಆರಾಮ ಅಡ್ಡಾಡ್ತಾ ಇದ್ದಾರೆ ಇನ್ನೂ 6 ಭಯೋತ್ಪಾದಕರು

Terrorists Sheltered by Pakistan: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರವಾಗಿದ್ದು, ಮುಂಬಯಿ 26/11 ದಾಳಿಗೆ ಸಂಬಂಧಿಸಿದ ಇನ್ನೂ 6 ಉಗ್ರರು ಪಾಕಿಸ್ತಾನ ಸರ್ಕಾರದ ಆಶ್ರಯದಲ್ಲಿದ್ದಾರೆ. ಅವರು ಯಾರು ಎಂಬುದನ್ನು ತಿಳಿಯೋಣ.