Latest Kannada Nation & World

ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ಆರಂಭ, ತಿರುಮಲ ಬೆಟ್ಟದಲ್ಲಿ ಮೊಳಗಿದೆ ಗೋವಿಂದ ನಾಮಸ್ಮರಣೆ, ಹೀಗಿದೆ ವೈಕುಂಠ ಏಕಾದಶಿ ಸಂಭ್ರಮ

Share This Post ????

ನಂತರ ವಿಶೇಷ ಧನುರ್ಮಾಸ ಕೈಂಕರ್ಯ ಮತ್ತು ನಿತ್ಯ ಕೈಂಕರ್ಯವನ್ನು ಅರ್ಪಿಸಲಾಯಿತು. ಶುಕ್ರವಾರ (ಜನವರಿ 10) ನಸುಕಿನಲ್ಲಿ ಅಭಿಷೇಕ, ಅಲಂಕಾರ, ತೋಮಲ ಅರ್ಚನೆ ಮತ್ತು ನೈವೇದ್ಯ ನೆರವೇರಿಸಲಾಯಿತು ಮತ್ತು ಮುಂಜಾನೆ 4.30ಕ್ಕೆ ವಿಐಪಿ ಬ್ರೇಕ್‌ ದರ್ಶನ ಪ್ರಾರಂಭವಾಯಿತು. ವೈಕುಂಠ ಏಕಾದಶಿಯ ಹಿಂದಿನ ದಿನದಿಂದಲೇ ತಿರುಮಲದಲ್ಲಿ ವಿಐಪಿಗಳ ದಟ್ಟಣೆ ಇರುತ್ತದೆ. ತಿರುಪತಿಯಲ್ಲಿ ಸರ್ವದರ್ಶನ ಟೋಕನ್‌ಗಳನ್ನು ನೀಡುವ ಸರತಿ ಸಾಲಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಭಕ್ತರು ಸಾವನ್ನಪ್ಪಿದ ನಂತರ, ವಿಐಪಿಗಳ ದಟ್ಟಣೆ ಸ್ವಲ್ಪ ಕಡಿಮೆಯಾದಂತೆ ತೋರುತ್ತಿತ್ತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!