Astrology
ರಾಮಾಯಣ: ಶ್ರೀ ರಾಮ, ಲಕ್ಷ್ಮಣರಿಂದ ಮಿಥಿಲಾನಗರಕ್ಕೆ ಪ್ರಯಾಣ; ಶಿವ ಧನಸ್ಸಿನ ಬಗ್ಗೆ ಹೆಚ್ಚಾಯ್ತು ಕುತೂಹಲ

ವಿಶ್ವಾಮಿತ್ರರ ಅಪ್ಪಣೆಯನ್ನು ಬೇಡಿ ರಾಮನಿಗೆ ಮುಖ್ಯವಾದ ವಿಚಾರವನ್ನು ತಿಳಿಸುತ್ತಾರೆ. ಮಿಥಿಲಾನಗರದ ಅಧಿಪತಿಯ ಹೆಸರು ಜನಕ. ಅವನು ಬಹಳ ನಿಷ್ಠೆಯಿಂದ ಅಪರೂಪವಾದಂತಹ ಯಜ್ಞವೊಂದನ್ನು ನಡೆಸಲಿದ್ದಾನೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ಭಾಗವಹಿಸಲು ಮಿಥಿಲಾ ನಗರಕ್ಕೆ ತೆರಳಲಿದ್ದೇವೆ. (ಬರಹ: ಎಚ್.ಸತೀಶ್, ಜ್ಯೋತಿಷಿ)