Astrology

ರಾಮಾಯಣ: ಶ್ರೀ ರಾಮ, ಲಕ್ಷ್ಮಣರಿಂದ ಮಿಥಿಲಾನಗರಕ್ಕೆ ಪ್ರಯಾಣ; ಶಿವ ಧನಸ್ಸಿನ ಬಗ್ಗೆ ಹೆಚ್ಚಾಯ್ತು ಕುತೂಹಲ

Share This Post ????

ವಿಶ್ವಾಮಿತ್ರರ ಅಪ್ಪಣೆಯನ್ನು ಬೇಡಿ ರಾಮನಿಗೆ ಮುಖ್ಯವಾದ ವಿಚಾರವನ್ನು ತಿಳಿಸುತ್ತಾರೆ. ಮಿಥಿಲಾನಗರದ ಅಧಿಪತಿಯ ಹೆಸರು ಜನಕ. ಅವನು ಬಹಳ ನಿಷ್ಠೆಯಿಂದ ಅಪರೂಪವಾದಂತಹ ಯಜ್ಞವೊಂದನ್ನು ನಡೆಸಲಿದ್ದಾನೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ಭಾಗವಹಿಸಲು ಮಿಥಿಲಾ ನಗರಕ್ಕೆ ತೆರಳಲಿದ್ದೇವೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!