Astrology
ರಾಮಾಯಣ: ರಾಮನನ್ನು ರಕ್ಷಣೆಗಾಗಿ ಕಾಡಿಗೆ ಕಳುಹಿಸುವಂತೆ ಕೇಳಿದ ವಿಶ್ವಾಮಿತ್ರ; ವಿಷಯ ಕೇಳಿ ಸಿಂಹಾಸನದಿಂದ ಕೆಳಗೆ ಬಿದ್ದ ದಶರಥ

ಪರೋಕ್ಷವಾಗಿ ನಿನ್ನಿಂದ ನನಗೆ ತೊಂದರೆಯಾಗುತ್ತದೆ. ವಿಶ್ವಾಮಿತ್ರರ ಈ ಮಾತುಗಳನ್ನು ಕೇಳಿ ದುಃಖ ಮತ್ತು ಒತ್ತಡವನ್ನು ತಾಳಲಾರದೆ ದಶರಥನು ಸಿಂಹಾಸನದಿಂದ ಕೆಳಗೆ ಬೀಳುತ್ತಾನೆ. ಮೂರ್ಚೆ ಹೋದ ದಶರಥನಿಗೆ ಸ್ವಲ್ಪ ಸಮಯದ ನಂತರ ಪ್ರಜ್ಞೆ ಮರಳುತ್ತದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)