Latest Kannada Nation & World
Ramachari Serial: ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ; ನಾರಾಯಣಾಚಾರ್ಯರ ಮಾತಲ್ಲಿದೆ ಒಗಟು

ನಾರಾಯಣಾಚಾರ್ಯರು ಕಿಟ್ಟಿ ಜನ್ಮ ರಹಸ್ಯ ಹೇಳಿದ್ದಾರೆ. ಕಿಟ್ಟಿ ಮದುವೆ ಆದರೆ ಸಮಸ್ಯೆ ಆಗುತ್ತದೆ ಎಂಬ ವಿಚಾರವನ್ನು ಮನೆಯವರ ಬಳಿ ಹಂಚಿಕೊಂಡಿದ್ದಾರೆ. ಆ ವಿಚಾರ ಕೇಳಿದ ತಕ್ಷಣ ಎಲ್ಲರಿಗೂ ಶಾಕ್ ಆಗಿದೆ.