Latest Kannada Nation & World
Amruthadhaare: ಗೌತಮ್ ದಿವಾನ್ ಕಂಪನಿ ಮುಳುಗಿಸಲು ಮುಂದಾದ ಭೂಪತಿ, ಭೂಮಿಕಾಗೆ ಕಾಣಿಸಿದೆ ಅಪಶಕುನದ ಸುಳಿವು- ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡ ವಾಹಿನಿನ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಂಪನಿಗೆ ಆತಂಕವಾಗುವ ಸುದ್ದಿಗಳು ಇವೆ. ಭೂಪತಿಯ ಆಟಕ್ಕೆ ಗೌತಮ್ಗೆ ಕಂಪನಿಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಈ ಸಮಸ್ಯೆಯನ್ನು ಭೂಮಿಕಾ, ಗೌತಮ್ ಹೇಗೆ ಸರಿಪಡಿಸಲಿದ್ದಾರೆ?