Latest Kannada Nation & World

ಮಾಧ್ಯಮಗಳಲ್ಲಿ ಭಾವನಾಳನ್ನು ನೋಡಿ ಕೆಂಡ ಕಾರಿದ ಸಿದ್ದೇಗೌಡನ ಅಜ್ಜಿ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ

Share This Post ????


Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ನನಗೆ ನ್ಯಾಯ ದೊರೆಯುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಭಾವನಾ ಪೊಲೀಸ್‌ ಸ್ಟೇಷನ್‌ ಮುಂದೆ ಧರಣಿ ಕೂರುತ್ತಾಳೆ. ಅವಳನ್ನು ಮಾಧ್ಯಮಗಳಲ್ಲಿ ನೋಡಿ ಕೋಪಗೊಂಡ ಸಿದ್ದು ಅಜ್ಜಿ, ಭಾವನಾಳನ್ನು ಮನೆಯಿಂದ ಹೊರ ಕಳಿಸಿದ್ದೇ ತಪ್ಪಾಯ್ತು ಎನ್ನುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!