Latest Kannada Nation & World

ಮಾರ್ಚ್​ 18 ಕ್ರಿಕೆಟ್​ ಪುಟಗಳಲ್ಲಿ ಸಿಹಿ-ಕಹಿಗಳ ಮಿಶ್ರಣ; ಒಬ್ಬರ ಸಾವು, 45,000+ ರನ್ ಗಳಿಸಿದ ಮೂವರ ನಿವೃತ್ತಿ, ಭಾರತಕ್ಕೆ ಪ್ರಶಸ್ತಿ

Share This Post ????

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮಾರ್ಚ್ 18 ಸಿಹಿ-ಕಹಿಗಳ ಮಿಶ್ರಣವನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಸಿಹಿಗಿಂತ ಕಹಿಯೇ ಜಾಸ್ತಿ. ಈ ದಿನವು ಪಾಕಿಸ್ತಾನಕ್ಕೆ ಕಪ್ಪು ಚುಕ್ಕೆ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡಕ್ಕೆ ಕಹಿಯ ಜತೆಗೆ ಸ್ಮರಣೀಯವೂ ಆಗಿದೆ. ಶ್ರೀಲಂಕಾ ಕ್ರಿಕೆಟ್​​ಗೂ ಇದು ಕಹಿ. ಮಾರ್ಚ್​ 18ರಂದು ಒಬ್ಬ ಕ್ರಿಕೆಟಿಗ ನಿಧನರಾದರೆ, 45,000 + ರನ್ ಸಿಡಿಸಿದ್ದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್​ ಕುಮಾರ್​ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಿಂದ ನಿವೃತ್ತರಾದರು. ಆದರೆ ಇದೇ ದಿನ ಭಾರತಕ್ಕೆ ಪ್ರತಿಷ್ಠಿತ ಟ್ರೋಫಿಯೊಂದು ದಕ್ಕಿತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!