Astrology

ಶ್ರೀಶೈಲ ಯುಗಾದಿ ಮಹೋತ್ಸವಕ್ಕೆ ಹೊರಟಿರುವ ಭಕ್ತರೇ ಗಮನಿಸಿ; ದೇವಸ್ಥಾನದ ಈ ಎಚ್ಚರಿಕೆ ತಿಳಿದರೆ ನಿಮಗೆ ಒಳ್ಳೆಯದು

Share This Post ????

ಭಕ್ತರ ವಿಚಾರವಾಗಿ ಮಾತನಾಡಿರುವ ದೇವಾಲಯದ ಅಧಿಕಾರಿಗಳು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಶ್ರೀಶೈಲ ಮಹಾ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ನಕಲಿ ವೆಬ್ ಸೈಟ್ ಗಳಿಗೆ ಮೋರೆ ಹೋಗಿ ಮೋಸ ಹೋಗಬಾರದು ಎಂದು ಹೇಳಿದ್ದಾರೆ. ಶ್ರೀಶೈಲಂ ದೇವಾಲಯದ ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ದೇವಾಲಯವು ನಡೆಸುವ ವಸತಿ ಸಂಕೀರ್ಣಗಳ ಹೆಸರಿನಲ್ಲಿ ಮೂರು ನಕಲಿ ವೆಬ್ ಸೈಟ್ ಗಳನ್ನು ಆರಂಭಿಸಿರುವುದು ತಿಳಿದು ಬಂದಿದೆ. ಈ ನಕಲಿ ವೆಬ್ ಸೈಟ್ ಗಳಿಂದ ಅನೇಕ ಯಾತ್ರಾರ್ಥಿಗಳು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಶ್ರೀಶೈಲಂ ದೇವಾಲಯದ ವಸತಿ ಸೌಕರ್ಯಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಮತ್ತು ಆಯಾ ಸೇವೆಗಳು, ದರ್ಶನ ಟಿಕೆಟ್ ಗಳನ್ನು ಮುಂಚಿತವಾಗಿ ಪಡೆಯಲು ದೇವಾಲಯದ ವತಿಯಿಂದ ಆನ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!