Latest Kannada Nation & World

ರವೀಂದ್ರ ಜಡೇಜಾಗೆ ಎಚ್ಚರಿಕೆ ನೀಡದ ಅಂಪೈರ್ ವಿರುದ್ಧ ಕಾಮೆಂಟೇಟರ್ ಸೈಮನ್ ಡೌಲ್ ಕಿಡಿ; ಏನಿರಬಹುದು ಕಾರಣ?

Share This Post ????

ಪಿಚ್ ಮಧ್ಯೆ ಓಡಿದ ಜಡೇಜಾ

ನ್ಯೂಜಿಲೆಂಡ್ ಬ್ಯಾಟರ್​ ಲಾಥಮ್ ಅವರು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡು ಅವರ ಹಿಂಭಾಗದ ತೊಡೆಗೆ ತಗುಲಿದ ಕಾರಣ ಎಲ್​ಬಿಡಬ್ಲ್ಯು ಆದರು. ಲಾಥಮ್ ರಿವಿವ್ಯೂ ಕೂಡ ತೆಗೆದುಕೊಳ್ಳಲಿಲ್ಲ. ಬೌಲರ್​ ಮನವಿ ಮಾಡಿದ ಬೆನ್ನಲ್ಲೇ ಅಂಪೈರ್ ತಕ್ಷಣ ಔಟ್ ಕೊಟ್ಟರು. ವಿಕೆಟ್ ಪಡೆದು ಸಂಭ್ರಮಿಸಿದ ವೇಳೆ ಜಡೇಜಾ, ಪಿಚ್ ಮಧ್ಯದಲ್ಲಿ ಓಡಿದರು. ಈ ಬಗ್ಗೆ ಮಾಜಿ ಆಟಗಾರ ಸೈಮನ್ ಡೌಲ್ ಅಸಮಾಧಾನ ಹೊರ ಹಾಕಿದರು. ಅವರನ್ನು ನೋಡಿ. ಹಾಗೆ ಮಾಡುವಂತಿಲ್ಲ. ಅಂಪೈರ್ಸ್ ಎಚ್ಚರಿಸಬೇಕಿತ್ತು ಎಂದಿದ್ದಾರೆ. ಪಿಚ್ ಮಧ್ಯೆ ಕಾಲಿಟ್ಟರೆ ಆಟಗಾರರಿಗೆ ವಾರ್ನಿಂಗ್ ಮಾಡಬೇಕು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!