Astrology
ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಉಪದೇಶಗಳನ್ನು ಕೇಳಿದರೆ ಚಿಂತೆ ದೂರವಾಗುತ್ತೆ

ಚಿಂತಯಾ ಜಾಯತೇ ದುಃಖಂ ನಾನ್ಯಥೇಹೇತಿ ನಿಶ್ಚಯಿ |
ತಯಾ ಹೀನ: ಸುಖೀ ಶಾಂತಃ ಸರ್ವತ್ರ ಗಲಿತಸ್ಪೃಹಃ ||
ಅರ್ಥ: ಚಿಂತೆಯಿಂದಲೇ ದುಃಖವು ಉಂಟಾಗುತ್ತದೆ, ಬೇರೆ ಯಾವುದೇ ಕಾರಣದಿಂದಲ್ಲ. ಇದನ್ನು ಅರ್ಥಮಾಡಿಕೊಳ್ಳುವವನು, ಎಲ್ಲಾ ಆಸೆಗಳನ್ನು ತ್ಯಜಿಸುತ್ತಾನೆ ಮತ್ತು ಆತಂಕದಿಂದ ಮುಕ್ತನಾಗುತ್ತಾನೆ, ಸಂತೋಷ ಮತ್ತು ಶಾಂತಿಯನ್ನು ಪಡೆಯುತ್ತಾನೆ.