Latest Kannada Nation & World
ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ

Vinod Kambli: ಕಪಿಲ್ ದೇವ್ ಮತ್ತು ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ.