Latest Kannada Nation & World

ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ!

Share This Post ????

ನಿಮ್ಮ ಕುಟುಂಬವು ಯಾವಾಗಲೂ ನಿಮ್ಮ ಸುತ್ತಲೂ ಇರಬೇಕೆಂದು ಬಯಸುತ್ತೀರಾ ಎಂದು ಯಾವುದೇ ಆಟಗಾರನನ್ನು ಕೇಳಿದರೆ, ಎಲ್ಲರೂ ಹೌದು ಎನ್ನುತ್ತಾರೆ. ಯಾರೇ ಆಗಲಿ ಅಹಿತಕರ ಘಟನೆಗಳ ನಂತರ ಕೋಣೆಗೆ ಹೋಗಿ ಒಬ್ಬನೇ ಆಳುತ್ತಾ ದುಃಖಿಸಲು ಸಾಧ್ಯವೇ? ಇಂತಹ ಸಂದರ್ಭಗಳಲ್ಲಿ ಕುಟುಂಬ ಪಾತ್ರ ದೊಡ್ಡದಿರುತ್ತದೆ. ಅದರಿಂದ ಹೊರಬರಲು ನೆರವಾಗುತ್ತಾರೆ ಎಂದು ಹೇಳಿದ್ದರು. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಕುಟುಂಬ ಸದಸ್ಯರನ್ನು ಕರೆತರಲು ಬಿಸಿಸಿಐ ನಿರ್ಬಂಧಿಸಿತ್ತು. ಆದರೆ, ಹಿರಿಯ ಆಟಗಾರರ ಮನವಿ ಮೇರೆಗೆ ಒಂದೆರಡು ಪಂದ್ಯಗಳಿಗೆ ಅವಕಾಶ ನೀಡಿ ಷರತ್ತು ವಿಧಿಸಿತ್ತು. ಅದಕ್ಕಾಗಿ ಖರ್ಚು ವೆಚ್ಚ ಆಟಗಾರರದ್ದೇ ಆಗಿತ್ತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!