Latest Kannada Nation & World

ಪಿಐಎಲ್‌ ಅಂದ್ರೆ ಪೈಸಾ ಇಂಟರೆಸ್ಟ್ ಲಿಟಿಗೇಶನ್‌; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಕಳವಳಕ್ಕೆ ಇದುವೇ ಕಾರಣ

Share This Post ????

ಮೂಲಭೂತ ಹಕ್ಕುಗಳನ್ನು ಕಾಯುವಂತಹ ಕಾನೂನು ಅಸ್ತ್ರವಾಗಿ ಪಿಐಎಲ್‌, ಹೇಗೆ ಬಳಕೆಯಾಗಬೇಕು, ಬಳಕೆಯಾಗುತ್ತಿದೆ ಎಂಬುದನ್ನು ಪ್ರೊಫೆಸರ್ ಭಕ್ಷಿ ಅವರು ವಿವರಿಸಿದ್ದಾರೆ. ಬಹುಶಃ ಪಿಐಎಲ್‌ಗಳ ದುರುಪಯೋಗದ ಬಗ್ಗೆ ಚಿಂತನೆ ನಡೆಸಲು, ಅದನ್ನು ಬಹಿರಂಗಪಡಿಸಿ ಜಾಗೃತಿ ಮೂಡಿಸುವುದಕ್ಕೆ ಅವರಿಗೆ ಈಗ ಸಮಯ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ವಿವರಿಸಿದರು.

(ANI Photo/Ishant)

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!