Latest Kannada Nation & World

ಹರಾಜಿನಲ್ಲೂ ಫಿಕ್ಸಿಂಗ್, ಅಂಪೈರ್ಸ್ ನೇಮಕದಲ್ಲೂ ಫಿಕ್ಸಿಂಗ್; ಸಿಎಸ್​​ಕೆ ಮಾಲೀಕ ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ

Share This Post ????

ಅವರಿಗೆ (ಎನ್ ಶ್ರೀನಿವಾಸನ್) ಐಪಿಎಲ್ ಅಂದರೆ ಇಷ್ಟವಾಗುತ್ತಿರಲಿಲ್ಲ. ವಿಶ್ವದ ಶ್ರೀಮಂತ ಲೀಗ್​ ಯಶಸ್ವಿಯಾಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಮುಂದುವರೆದಂತೆ ಯಶಸ್ಸು ಸಿಕ್ಕಿತು. ಬಳಿಕ ಲಾಭ ಮಾಡಲು ಪ್ರಾರಂಭಿಸಿದರು. ಬಿಸಿಸಿಐ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದ ಅವರು, ನನ್ನ ದೊಡ್ಡ ಎದುರಾಳಿಯಾಗಿದ್ದರು. ಫಿಕ್ಸಿಂಗ್ ಸೇರಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. ಅಂಪೈರ್​ ನೇಮಕಕ್ಕೆ ಸಂಬಂಧಿಸಿದ ಮರ್ಮ ನನ್ನ ಅರಿವಿಗೆ ಬಂದಿರಲಿಲ್ಲ. ಬಳಿಕ ಎಲ್ಲವೂ ಗೊತ್ತಾಯಿತು. ಅದನ್ನು ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ ಎಂದು ಅವರ ಅಕ್ರಮಗಳ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಹೀಗಾಗಿ ನನ್ನ ವಿರೋಧಿಯಾಗಿದ್ದರು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!