Latest Kannada Nation & World

ಮಾರ್ನಸ್ ಲಬುಶೇನ್ ಹಿಡಿದು ರನ್ ಓಡದಂತೆ ತಡೆದ ರವೀಂದ್ರ ಜಡೇಜಾ, ಕೋಪಗೊಂಡ ಸ್ಮಿತ್; ಜಡ್ಡುಗೆ ಬೀಳುತ್ತಾ ದಂಡ? ವಿಡಿಯೋ

Share This Post ????

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರು ನಾನ್​ ಸ್ಟ್ರೈಕ್​ನಲ್ಲಿದ್ದ ಮಾರ್ನಸ್ ಲಬುಶೇನ್ ಅವರನ್ನು ರನ್​ ಓಡದಂತೆ ತಡೆದಿದ್ದು, ಸ್ಟ್ರೈಕ್​ನಲ್ಲಿದ್ದ ಸ್ಟೀವ್​ ಸ್ಮಿತ್ ಕೋಪಕ್ಕೆ ಕಾರಣವಾಗಿದೆ. ಬ್ಯಾಟರ್​​ಗೆ ರನ್ ಓಡಲು ಅಡ್ಡಿಪಡಿಸಿದ ಹಿನ್ನೆಲೆ ಜಡೇಜಾ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!