Latest Kannada Nation & World

ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿ ಕೆಟ್ಟ ಕಾನ್ಸ್ಟಾಸ್, ಜಸ್ಪ್ರೀತ್ ಬುಮ್ರಾ ತಿರುಗೇಟಿಗೆ ಗಪ್​ಚುಪ್, ದಿನದ ಕೊನೆಯಲ್ಲಿ ಹೈಡ್ರಾಮ, VIDEO

Share This Post ????

ಇಷ್ಟಕ್ಕೂ ಆಗಿದ್ದೇನು?

ಸಿಡ್ನಿ ಟೆಸ್ಟ್​​ನ ಮೊದಲ ದಿನದಾಟ ಮುಕ್ತಾಯಕ್ಕೆ ಇನ್ನೊಂದು ಓವರ್ ಬಾಕಿ ಉಳಿದಿತ್ತು. ಬುಮ್ರಾ ಬೌಲಿಂಗ್​ ಮಾಡಲು ಬಂದರು. ಈ ಓವರ್​​ನಲ್ಲಿ ಮೊದಲ 3 ಎಸೆತಗಳನ್ನು ಎದುರಿಸಿದ್ದ ಕಾನ್ಸ್ಟಾಸ್, 3ನೇ ಎಸೆತದಲ್ಲಿ 1 ರನ್ ಪಡೆದು ನಾನ್​ಸ್ಟ್ರೈಕ್​ಗೆ ಬಂದರು. ಬಳಿಕ 4 ಮತ್ತು 5ನೇ ಎಸೆತವನ್ನು ಎದುರಿಸಿದ ಖವಾಜ, ರನ್ ಗಳಿಸಲು ವಿಫಲರಾದರು. ಆಗ ದಿನದ ಕೊನೆಯ ಎಸೆತವನ್ನು ಬೌಲ್ ಮಾಡಲು ಬುಮ್ರಾ ಮುಂದಾದರು. ಆದರೆ ಖವಾಜ, ಬ್ಯಾಟಿಂಗ್​ಗೆ ಇನ್ನೂ ಸಿದ್ದವಾಗಿರಲಿಲ್ಲ. ಹಾಗಂತ ಬುಮ್ರಾ ಯಾವುದೇ ಕೋಪ ಮಾಡಿಕೊಂಡಿರಲಿಲ್ಲ. ಆದರೆ, ಮತ್ತೆ ಬೌಲ್ ಮಾಡಲು ಮುಂದಾದಾಗಲೂ ಖವಾಜ ಸಿದ್ದರಿರಲಿಲ್ಲ. ಈ ಘಟನೆ ಬುಮ್ರಾ ಕೋಪಕ್ಕೆ ಕಾರಣವಾಯಿತು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!