Latest Kannada Nation & World

ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ

Share This Post ????


Mukesh Chandrakar Case:  ಮಾವೋವಾದಿಗಳಿಂದ ಯೋಧನನ್ನು ರಕ್ಷಿಸುವಲ್ಲಿ ನೆರವಾಗಿದ್ದ ಯುವ ಪತ್ರಕರ್ತ ಭ್ರಷ್ಟ ವ್ಯವಸ್ಥೆಯ ದ್ವೇಷಕ್ಕೆ ಬಲಿಯಾಗಿರುವ ಕಳವಳಕಾರಿ ಘಟನೆ ಛತ್ತೀಸ್‌ಗಢದ ಬಿಜಾಪುರದಿಂದ ವರದಿಯಾಗಿದೆ. ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ, ಇಲ್ಲಿದೆ ವಿವರ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!