Latest Kannada Nation & World
ಕೆಲಸದ ಹೊರೆಯಿಂದ ತಪ್ಪಿಸಿಕೊಳ್ಳಲು ಹೊಸ ಪ್ಲ್ಯಾನ್, ವರ್ಕೌಟ್ ಆಗುತ್ತಾ ಶ್ರೇಷ್ಠಾ ಉಪಾಯ? ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 5ರ ಎಪಿಸೋಡ್ನಲ್ಲಿ ಮನೆ ಕೆಲಸ ಮಾಡಿ ಹೈರಾಣಾದ ಶ್ರೇಷ್ಠಾ, ತಾನು ಕೆಲಸದಿಂದ ತಪ್ಪಿಸಿಕೊಳ್ಳಲು ಬ್ರೋಕರ್ಗೆ ಹೇಳಿ ಮನೆ ಕೆಲಸದವಳನ್ನು ಗೊತ್ತು ಮಾಡುತ್ತಾಳೆ. ಕೆಲಸದವಳು ಹೇಳುವ ಕಂಡಿಷನ್ಗೆ ಒಪ್ಪಿಕೊಂದು ನಾಳೆಯಿಂದ ಕೆಲಸಕ್ಕೆ ಬರುವಂತೆ ಶ್ರೇಷ್ಠಾ ಹೇಳುತ್ತಾಳೆ.