Latest Kannada Nation & World
ಸದ್ಯ ಈ ದೇಶದಲ್ಲಿ ಸೆಮಿಕಂಡಕ್ಟರಿಗಿಂತ ಸಗಣಿ ಮಾರೋದು ಸುಲಭ, ಉತ್ತಮ ಮತ್ತು ಲಾಭದಾಯಕ; ಲೇಖಕ ಮಧು ವೈಎನ್ ಅಭಿಮತ

ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಇತ್ತೀಚೆಗೆ ಸ್ಟಾರ್ಟಪ್ ಶೃಂಗದಲ್ಲಿ ಭಾರತ ಮತ್ತು ಚೀನಾದ ನವೋದ್ಯಮಗಳ ಪಟ್ಟಿ ಮುಂದಿಟ್ಟು ಹೋಲಿಕೆ ಮಾಡಿದ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ಸಂಬಂಧ ಲೇಖಕ ಮಧು ವೈಎನ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅದು ಇಲ್ಲಿದೆ.