Astrology
ಕರ್ಮದ ಮೇಲಿನ ಅಪನಂಬಿಕೆ ನಿನ್ನ ಕಾರಣವಾಗುತ್ತೆ; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ

ಶ್ರೀಕೃಷ್ಣನ ಪ್ರಕಾರ, ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ಒಬ್ಬನು ತನ್ನೊಳಗೆ ಅಡಗಿರುವ ಭಯವನ್ನು ತೊಡೆದುಹಾಕಬೇಕು. ಈ ಪಾಠವನ್ನು ಹೇಳುವಾಗ ಕೃಷ್ಣನು ಅರ್ಜುನನಿಗೆ, ಓ ಅರ್ಜುನಾ, ನಿರ್ಭಯವಾಗಿ ಹೋರಾಡು ಎಂದು ಹೇಳುತ್ತಾನೆ. ಯುದ್ಧದಲ್ಲಿ ಸತ್ತರೆ ಸ್ವರ್ಗವೂ, ಗೆದ್ದರೆ ಭೂಮಿಯಲ್ಲಿ ರಾಜ್ಯವೂ ಸಿಗುತ್ತದೆ. ಆದ್ದರಿಂದ ನಿಮ್ಮ ಮನಸ್ಸಿನಿಂದ ಭಯವನ್ನು ತೊಡೆದುಹಾಕಿ.