Latest Kannada Nation & World
Allu Arjun: ಹೈದ್ರಾಬಾದ್ ಚಂಚಲಗೂಡ ಜೈಲಿನಿಂದ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ; ನಾನೀಗ ಏನೂ ಹೇಳಲಾರೆ

ಪುಷ್ಪ 2 ಚಿತ್ರದ ಬಿಡುಗಡೆ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಟಾಲಿವುಡ್ ನಟ ಅಲ್ಲು ಅರ್ಜುನ್ ಹೈದ್ರಾಬಾದ್ ಜೈಲಿನಿಂದ ಹೊರ ಬಂದರು. ಅವರು ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು.