Latest Kannada Nation & World
Amruthadhaare: ಇನ್ನೊಂದು ಸಲ ಅಣ್ಣಾ ಎಂದು ಕರೆಯಬೇಡ..! ಗೌತಮ್ ಅಣ್ಣನ ಘರ್ಜನೆಗೆ ಸುಧಾ ತತ್ತರ; ಕೌತುಕ ಹೆಚ್ಚಿಸಿದ ಅಮೃತಧಾರೆ ಸೀರಿಯಲ್

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಡಿಸೆಂಬರ್ 30) ಕೆಲವು ಮಹತ್ವದ ಘಟನೆಗಳು ನಡೆದಿವೆ. ಸುಧಾ ಈ ಮನೆಗೆ ಮೋಸ ಮಾಡಿದ್ದಾಳೆ ಎಂದು ತಿಳಿದ ಗೌತಮ್ ಕೋಪಗೊಂಡಿದ್ದಾನೆ. ಮನೆಯಿಂದ ಸುಧಾಳನ್ನು ಹೊರಹಾಕಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾಳಿಗೆ ನಡೆದ ಘಟನೆಯ ಕುರಿತು ಸುಧಾ ಮಾಹಿತಿ ನೀಡಿದ್ದಾಳೆ.