Astrology
Bhagavad Gita: ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ ಶ್ರೀಕೃಷ್ಣನೇ ಆದಿಗುರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಬ್ರಹ್ಮನಿಗೆ ವೇದಗಳನ್ನು ಬೋಧಿಸಿದವನು ಪರಮಾತ್ಮ, ಈಗ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದವನೂ ಅವನೇ. ಆದ್ದರಿಂದ ಪರಮಾತ್ಮ ಶ್ರೀಕೃಷ್ಣನೇ ಆದಿಗುರು. ಭಗವದ್ಗೀತೆಯ ಅಧ್ಯಾಯ 11, ವಿಶ್ವರೂಪ, ಶ್ಲೋಕ 43 ಹಾಗೂ 44ರಲ್ಲಿದೆ ಇದರ ತಾತ್ಪರ್ಯ. (ಬರಹ: ಅರ್ಚನಾ ವಿ.ಭಟ್)