Latest Kannada Nation & World
Bigg Boss Kannada 11: ಸೊಕ್ಕವ ಸುಟ್ಟು ಬೂದಿಯ ಮಾಡೋ.. ಎನ್ನುತ್ತ ರಜತ್ ಕಿಶನ್ಗೆ ಸುತ್ತಿಗೆಯಿಂದ ಹೊಡೆದ ಹನುಮಂತು

Bigg Boss Kannada 11: ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚ ಸುದೀಪ್ ನೀಡಿದ ಆಕ್ಟಿವಿಟಿಯಲ್ಲಿ ರಜತ್ ಕಿಶನ್ ವಿರುದ್ಧ ಕಹಳೆ ಮೊಳಗಿಸಿದ್ದಾರೆ ಹನುಮಂತ ಲಮಾಣಿ. ಸುತ್ತಿಗೆಯಿಂದ ರಜತ್ ಭಾವಚಿತ್ರವಿರುವ ತಟ್ಟೆಗೆ ಹೊಡೆದು, ಸಿಟ್ಟು ಕಡಿಮೆ ಮಾಡಿಕೋ ಎಂದು ಸಲಹೆ ನೀಡಿದ್ದಾರೆ.