Latest Kannada Nation & World

ಅಮಾನುಷ ಹಲ್ಲೆ, ಉಗುಳಿದ ನೀರು ಕುಡಿಯಲು ಒತ್ತಾಯ; ಕೇರಳ ಕಾಲೇಜಿನಲ್ಲಿ ಮತ್ತೊಂದು ರ‍್ಯಾಗಿಂಗ್‌, 7 ವಿದ್ಯಾರ್ಥಿಗಳು ಅಮಾನತು

Share This Post ????


ಜೂನಿಯರ್‌ ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್‌ ಮಾಡಿದ ಆರೋಪದ ಮೇಲೆ ಕೇರಳದ ಕರಿಯವಟ್ಟಂ ಸರ್ಕಾರಿ ಕಾಲೇಜಿನ ಏಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಬೆಳಕಿಗೆ ಬಂದ ಎರಡನೇ ಪ್ರಕರಣ ಇದಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!