Latest Kannada Nation & World
ಕೇರಳ ಐಎಎಸ್ ಅಧಿಕಾರಿ ಮೊಬೈಲ್ ಹ್ಯಾಕ್, ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್ ರಚನೆ; ದಾಖಲಾಯಿತು ಪ್ರಕರಣ

ಹ್ಯಾಕರ್ಗಳು ತಮ್ಮನ್ನು ಮಲ್ಲು ಹಿಂದೂ ಅಧಿಕಾರಿಗಳು ಮತ್ತು ಮಲ್ಲು ಮುಸ್ಲಿಂ ಆಫೀಸರ್ಸ್ ಎಂಬ ಎರಡು ವಾಟ್ಸಾಪ್ ಗುಂಪುಗಳಿಗೆ ಅಡ್ಮಿನ್ ಮಾಡಿದ್ದಾರೆ. ಮೊದಲು ಹಿಂದೂ ಅಧಿಕಾರಿಗಳು, ಆನಂತರ ಮಲ್ಲು ಮುಸ್ಲಿಂ ಅಧಿಕಾರಿಗಳ ಗುಂಪನ್ನು ಸಹ ರಚಿಸಲಾಯಿತು. ಸಹ ಅಧಿಕಾರಿಗಳು ಈ ಬಗ್ಗೆ ಎಚ್ಚರಿಸಿದಾಗ ಅವರು ಗುಂಪನ್ನು ತೆಗೆದಯ ಹಾಕಿದೆ.ಅನುಮತಿಯಿಲ್ಲದೆ ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಸರ್ಕಾರಿ ಅಧಿಕಾರಿಯಾಗಿರುವ ನನ್ನ ನಂಬರ್ ದುರ್ಬಳಕೆ ಮಾಡಿ ಇಂತಹ ಕೃತ್ಯ ಎಸಗಲಾಗಿದೆ.ಪ್ರಶ್ನಾರ್ಹ ಗುಂಪುಗಳಿಗೆ ತಾನು ಯಾವುದೇ ಅಧಿಕಾರಿಗಳನ್ನು ಸೇರಿಸಿಲ್ಲ ಎಂದು ಅಧಿಕಾರಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನುವುದು ಅವರ ದೂರಿನ ಸಾರಾಂಶ.