Latest Kannada Nation & World
Lakshmi Baramma: ಲಕ್ಷ್ಮೀ ವರ್ತನೆ ನೋಡಿ ಕಂಗಾಲಾದ ವೈಷ್ಣವ್; ಲಕ್ಷ್ಮೀಯನ್ನು ಮತ್ತೆ ಹುಚ್ಚಿ ಎಂದ ಕಾವೇರಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾರಿನಲ್ಲಿ ಕೀರ್ತಿ ಇದ್ದಾಳೆ ಎಂದು ಲಕ್ಷ್ಮೀ ಅಂದುಕೊಳ್ಳುತ್ತಾ ಕಾರಿನ ಮೇಲೆ ಕಲ್ಲು ಬಿಸಾಡಿದ್ದಾಳೆ. ಆದರೆ ಅವಳ ವರ್ತನೆ ನೋಡಿ ಅವಳನ್ನು ಮತ್ತೆ ಹುಚ್ಚಿ ಎಂದು ಹೇಳುತ್ತಿದ್ದಾರೆ.