Latest Kannada Nation & World
Lakshmi Baramma Serial: ಮಾದಪ್ಪನ ಮಾತಿಗೆ ಹೆದರಿದ ಕಾವೇರಿ; ಎಲ್ಲರೆದುರು ಸತ್ಯ ತಿಳಿಸಿದ ಕೀರ್ತಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಅಂತ್ಯ ಕಾಲ ಬಂದಂತಿದೆ. ಬೆಟ್ಟದ ಮಾದಪ್ಪನನ್ನು ಕಂಡಾಗಲೇ ಕಾವೇರಿಯ ಅರ್ಧ ಬಲ ಇಳಿದು ಹೋಗಿದೆ. ಕೀರ್ತಿ ಎಲ್ಲ ಸತ್ಯವನ್ನು ಹೇಳಿಯೇ ಇಲ್ಲಿಂದ ಹೋಗುತ್ತಾಳೆ.