Latest Kannada Nation & World
ಹನುಮಂತಮನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್ನಿಂದ ಆಚೆ ಬಂದ ಧನರಾಜ್ ಆಚಾರ್

ಹನುಮಂತಮನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್ನಿಂದ ಆಚೆ ಬಂದ ಧನರಾಜ್ ಆಚಾರ್
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 20 Jan 202501:28 AM IST
ಮನರಂಜನೆ News in Kannada Live:ಹನುಮಂತಮನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್ನಿಂದ ಆಚೆ ಬಂದ ಧನರಾಜ್ ಆಚಾರ್
- ಕಾಮಿಡಿಯನ್ ಧನರಾಜ್ ಆಚಾರ್ ಅವರ 112 ದಿನಗಳ ಬಿಗ್ ಬಾಸ್ ಋಣ ಮುಗಿದಿದೆ. ಭಾನುವಾರ ಮನೆಗೆ ಹೋಗಲು ರಜತ್, ಭವ್ಯಾ, ಧನರಾಜ್ ಮತ್ತು ಮಂಜು ನಾಮಿನೇಟ್ ಆಗಿದ್ದರು. ಆ ಪೈಕಿ ಧನರಾಜ್ ಆಚಾರ್ ಫಿನಾಲೆ ಸನಿಹ ಬಂದು ಎಡವಿದ್ದಾರೆ.