Latest Kannada Nation & World
ನಿರ್ದೇಶಕ ಗುರುಪ್ರಸಾದ್ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್ ಟ್ರೋಲ್; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ

ನಿರ್ದೇಶಕ ಗುರುಪ್ರಸಾದ್ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್ ಟ್ರೋಲ್; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ(PC: @Jaggesh2)
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 07 Nov 202401:58 AM IST
ಮನರಂಜನೆ News in Kannada Live:ನಿರ್ದೇಶಕ ಗುರುಪ್ರಸಾದ್ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್ ಟ್ರೋಲ್; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ
-
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಾಗ ನಟ ಜಗ್ಗೇಶ್ ಅವರ ವಿರುದ್ಧ ಮಾತನಾಡಿದ್ದರು. ಈ ವಿಚಾರಕ್ಕೆ ಜಗ್ಗೇಶ್ ಟ್ರೋಲ್ ಆಗಿದ್ದರು. ಈಗ ಜಗ್ಗೇಶ್, ತಮ್ಮನ್ನು ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿ ಆನೆಯನ್ನು ನೋಡಿ ನಾಯಿಗಳು ಬೊಗಳುತ್ತವೆ, ಆದರೆ ಆನೆ ಆಗಲು ಯೋಗ ಬೇಕು ಎಂದಿದ್ದಾರೆ.