Latest Kannada Nation & World
ಬಿಗ್ಬಾಸ್ ಫಿನಾಲೆ ಟಿಕೆಟ್ಗೆ ಹರಕೆಯ ಕುರಿ ಆದ್ರಾ ಧನರಾಜ್? ಧನು ಗೌತಮಿಗಿಂತ ವೀಕಾ ಎಂದು ಪ್ರಶ್ನಿಸಿದ ರಜತ್

Bigg Boss Kannada 11: ಬಿಗ್ಬಾಸ್ ಕನ್ನಡ ಸೀಸನ್ 11ರ ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಫಿನಾಲೆ ಟಿಕೆಟ್ ಆಟದಲ್ಲಿ ಉಳಿದವರು ಧನರಾಜ್ರನ್ನು ಹರಕೆಯ ಕುರಿ ಮಾಡಿರುವುದನ್ನು ಈ ಪ್ರಮೋದಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮಿ ಮತ್ತು ಮಂಜು ಬಗ್ಗೆಯೂ ಚರ್ಚೆಯಾಗಿರುವುದು ಪ್ರೊಮೊದಲ್ಲಿ ಕಾಣಿಸಿದೆ.