Astrology
ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಮನಸ್ಸನ್ನು ಗೆದ್ದರೆ ಸಿಗುವ ಲಾಭದ ಬಗ್ಗೆ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ

Bhagavad Gita: ಶ್ರೀಮದ್ ಭಗವದ್ಗೀತೆಯ ಜ್ಞಾನವು ಮಾನವನ ಜೀವನಕ್ಕೆ ಬಹಳ ಉಪಯುಕ್ತವಾಗಿದೆ. ಇದರಲ್ಲಿ ಜೀವನದ ಸಂಪೂರ್ಣ ತತ್ವ ಅಡಗಿದೆ. ಗೀತೆಯ ಸಾರವನ್ನು ತಿಳಿದವನು ಉತ್ತಮನಾಗಿ ಬಾಳುತ್ತಾನೆ. ಮನಸ್ಸು ನಮಗೆ ಒಳ್ಳೆಯ ಬಂಧುವೂ ಹೌದು ಹಾಗೂ ಅತ್ಯಂತ ದೊಡ್ಡ ಶತ್ರುವೂ ಹೌದು. ಹೇಗೆ? ಭಗವದ್ಗೀತೆಯ ಈ ಶ್ಲೋಕದಿಂದ ತಿಳಿದುಕೊಳ್ಳಿ.