Latest Kannada Nation & World
ಹಸೆಮಣೆ ಏರುವ ಮೊದಲೇ ಶ್ರಾವಣಿ ಕತ್ತಲ್ಲಿ ತಾಳಿ; ಇಷ್ಟಕ್ಕೆಲ್ಲ ಕಾರಣ ಯಾರು ಎಂಬ ಪ್ರಶ್ನೆಗೆ ಶ್ರಾವಣಿ ಕೊಟ್ಟ ಉತ್ತರ ಸುಬ್ಬು!

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮಹಾತಿರುವು, ಹಸೆಮಣೆ ಏರುವ ಮೊದಲೇ ಶ್ರಾವಣಿ ಕತ್ತಲ್ಲಿ ತಾಳಿ. ಇದಕ್ಕೆಲ್ಲ ಕಾರಣ ಎಂಬ ಪ್ರಶ್ನೆಗೆ ಶ್ರಾವಣಿ ಕೊಟ್ಟ ಉತ್ತರ ಮಾತ್ರ ಸುಬ್ಬು. ಈ ನಿರ್ಧಾರದಿಂದ ಇಬ್ಬರ ಬದುಕೇ ಬದಲಾಗಲಿದೆ.