Latest Kannada Nation & World
ಋತುರಾಜ್ ಗಾಯಕ್ವಾಡ್ ಔಟ್, ಸಿಎಸ್ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್

MS Dhoni: ಋತುರಾಜ್ ಗಾಯಕ್ವಾಡ್ ಗಾಯಗೊಂಡು 2025ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ನೇಮಕಗೊಂಡಿದ್ದಾರೆ.