Latest Kannada Nation & World
Annayya Serial: ಪ್ರತಿ ಹೆಜ್ಜೆಯಲ್ಲೂ ಶಿವುಗೆ ಕಾವಲಾಗಿ ನಿಂತ ಪಾರು; ವೀರಭದ್ರನಿಗೆ ಈ ಬಾರಿಯೂ ನಿರಾಸೆ

ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ವೀರಭದ್ರ ತನ್ನ ಕೆಟ್ಟಗುಣಗಳನ್ನು ಮತ್ತೆ ಪ್ರದರ್ಶಿಸಲು ರೆಡಿಯಾಗಿದ್ದ. ಆದರೆ ಪಾರು ಅವನಿಗೆ ಅವಕಾಶ ಮಾಡಿಕೊಡಲಿಲ್ಲ. ತಾನು ಶಿವು ಪರವಾಗಿ ನಿಂತು ಎಲ್ಲವನ್ನೂ ನೋಡಿಕೊಂಡಿದ್ದಾಳೆ.