Latest Kannada Nation & World
ಕುತ್ತಿಗೆಯಿಂದ ತಾಳಿ ಕಿತ್ತು ತೆಗೆದು ತಾಂಡವ್ಗೆ ಕೊಡಲು ಮುಂದಾದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 25ರ ಸಂಚಿಕೆಯಲ್ಲಿ ಭಾಗ್ಯ ಮನೆಯವರು, ಅತ್ತೆ ಮಾವ ಎಲ್ಲರೂ ದೇವಸ್ಥಾನಕ್ಕೆ ಬಂದಿದ್ದಾರೆ. ಅಲ್ಲಿ ಭಾಗ್ಯ ತನ್ನ ಗಂಡ ತಾಂಡವ್ ಕಟ್ಟಿರುವ ತಾಳಿಯನ್ನು ಕಿತ್ತು ತೆಗೆದು ಗಂಡನಿಗೇ ಕೊಡಲು ಮುಂದಾಗಿದ್ದಾಳೆ.