Latest Kannada Nation & World
ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡ್ತಿದ್ದಾರಾ ಬಾಂಗ್ಲಾದೇಶದ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಅವರು ಹೇಳಿದ್ದೇನು- ವಿಡಿಯೋ

Muhammad Yunus: ಬಾಂಗ್ಲಾದೇಶದ ಸೇನಾಡಳಿತದ ಕೈಗೊಂಬೆಯಾಗಿರುವ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಭಾರತ ವಿಭಜನೆಗೆ ಕುಮ್ಮಕ್ಕು ನೀಡುವಂತಹ ಹೇಳಿಕೆ ನೀಡಿರುವುದು ಗಮನಸೆಳೆದಿದೆ. ಅಂಥದ್ದೇನು ಹೇಳಿದ್ರು ಯೂನಸ್.